Slide
Slide
Slide
previous arrow
next arrow

ಯಲ್ಲಾಪುರದಲ್ಲಿ ಇಂಜಿನಿಯರ್ಸ ದಿನಾಚರಣೆ

300x250 AD

ಯಲ್ಲಾಪುರ: ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಬುಧವಾರ ಇಂಜಿನಿಯರ್ಸ ದಿನಾಚರಣೆ ನಡೆಯಿತು.

300x250 AD


ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಹಾರಹಾಕಿ ಪೂಜೆ ಸಲ್ಲಿಸಲಾಯಿತು. ಸಹಾಯಕ ಅಭಿಯಂತರಾದ ಪ್ರಶಾಂತ ನಾಯ್ಕ, ವಿಶಾಲ ಕಟಾವಕರ, ಜಿ.ಪಂ ಜ್ಯೂನಿಯರ್ ಇಂಜಿನಿಯರ್ ಓಂಕಾರ ಗೌಡ, ಗುತ್ತಿಗೆದಾರರಾದ ಅಶೋಕ ನಾಯ್ಕ ಇಡಗುಂದಿ, ಎಸ್.ವಿ.ಭಟ್, ಸಂತೋಷ ನಾಯ್ಕ, ಶ್ಯಾಮ್ ಹಾಗೂ ಲೋಕೊಪಯೋಗಿ ಹಾಗೂ ಜಿ.ಪಂ ಸಿಬ್ಬಂದ್ದಿವರ್ಗದವರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top